GO UP
Minister H.K.Patil ದಕ್ಷಿಣ ಕರ್ನಾಟಕ ಸರ್ಕ್ಯೂಟ್ ಮೈಸೂರು - ಶ್ರೀರಂಗಪಟ್ಟಣ- ಹಾಸನ- ಬೇಲೂರು-ಹಳೇಬೀಡು ಸಮಗ್ರ ಸ್ವಾ ಸ್ಥ್ಯ ಮೈಸೂರು - ಅಷ್ಟಾಂಗ ಯೋಗದ ಜನ್ಮಸ್ಥಳ, ಸಮಗ್ರ ಸ್ವರೂಪವನ್ನು ಕಲಿಯಲು ಮತ್ತು ಅಭ್ಯಾಸ ಮಾಡಲು ಉತ್ತಮ ಸ್ಥಳವಾಗಿದೆ. ನಂಬಲಾಗದ ಇತಿಹಾಸ ಬೀದರ್ ನಗರವನ್ನು ಅನ್ವೇಷಿಸಿ “ಗತಕಾಲದ 60 ಕ್ಕೂ ಹೆಚ್ಚು ವೈಭವಯುತ ಐತಿಹಾಸಿಕ ಸ್ಮಾರಕಗಳೊಂದಿಗೆ ಮನೆಮಾತಾಗಿರುವ ನಗರ” ಪ್ರಶಾಂತತೆಯನ್ನು ಕಂಡುಕೊಳ್ಳಿ ಉತ್ತರ ಕನ್ನಡದಲ್ಲಿ ಇರುವ ಅನೇಕ ತೀರ್ಥಕ್ಷೇತ್ರಗಳು ಮತ್ತು ವಿಹಂಗಮ ಕಡಲತೀರಗಳು ಸದಾ ನಿಮ್ಮ ಸವಿನೆನಪಿಯಲ್ಲಿ ಇರುತ್ತವೆ ಮಂತ್ರಮುಗ್ಧಗೊಳಿಸುವ ವನ್ಯಜೀವಿಗಳ ಲೋಕ ಕಬಿನಿ ವನ್ಯಜೀವಿ ಅಭಯಾರಣ್ಯದಲ್ಲಿ ಜಂಗಲ್ ಸಫಾರಿಯೊಂದಿಗೆ ವನ್ಯಜೀವನ ಮತ್ತು ಪ್ರಕೃತಿಯ ವೈಭೋಗವನ್ನು ಅನುಭವಿಸಿ ಆನಂದಿಸಿ ಮನಸೆಳೆಯುವ ಮಾನ್ಸೂನ್ ಕರ್ನಾಟಕದಾದ್ಯಂತ ಹಚ್ಚ ಹಸಿರಿನ, ಹರಿಯುವ ನದಿಗಳು ಮತ್ತು ಭವ್ಯವಾದ ಜಲಪಾತಗಳಲ್ಲಿ ನೆನೆಸಿ

Script Your Adventure

Discover the world of a thousand hidden memories!

ಕರ್ನಾಟಕ ಒಂದು ರಾಜ್ಯ, ಹಲವು ಜಗತ್ತುಗಳು

ಜಗತ್ತನ್ನು ಸ್ವತಃ ಅನ್ವೇಷಿಸಿ

ಬಣ್ಣ, ಸುವಾಸನೆ ಮತ್ತು ಸಮಯರಹಿತತೆ

ನಿಮ್ಮ ಅವಿಸ್ಮರಣೀಯ ಪ್ರವಾಸಕ್ಕಾಗಿ ಅತ್ಯುತ್ತಮ ಸ್ಥಳಗಳನ್ನು ಆರಿಸಿ

ಕರ್ನಾಟಕ ರಾಜ್ಯದಲ್ಲಿ ಭೇಟಿ ನೀಡಲು ಅತ್ಯುತ್ತಮ ಪ್ರವಾಸಿ ಸ್ಥಳಗಳನ್ನು ಆರಿಸಿ - ಪ್ರಯಾಣ ಮಾರ್ಗದರ್ಶಿ,
ದಿನದ ಕಾರ್ಯಕ್ರಮದೊಂದಿಗೆ ಆಕರ್ಷಣೀಯ ಸ್ಥಳಗಳ ಸುತ್ತಾಟ, ಪ್ರವಾಸದ ಅವಧಿ, ಹವಾಮಾನ, ಮತ್ತು ಮಾರ್ಗ ನಕ್ಷೆ

ಬ್ಲಾಗ್