Karnataka logo

Karnataka Tourism
GO UP

ಸೆಪ್ಟೆಂಬರ್ 2021

ಮೈಸೂರು ದಸರಾ ಎಷ್ಟೊಂದು ಸುಂದರ! ಮೈಸೂರು ದಸರಾ ಹಬ್ಬದ ಸಮಯದಲ್ಲಿ ಕರ್ನಾಟಕದ ಭವ್ಯತೆಯನ್ನು ನಾವು ಸಂಪೂರ್ಣವಾಗಿ ಕಾಣಬಹುದು. ಈ 10 ದಿನಗಳ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಮತ್ತು ಇದು ಪ್ರಪಂಚಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಯೋಗವು ಕೇವಲ ದೈಹಿಕ ಆರೋಗ್ಯದ ಬಗ್ಗೆ ಅಲ್ಲ, ಆದರೆ ಇದು ಒಂದು ಜೀವನ ಮಾರ್ಗವಾಗಿದೆ. ಇದು ಆರೋಗ್ಯಕರ ಮನಸ್ಸು, ಆರೋಗ್ಯಕರ ದೇಹ ಮತ್ತು ಜಾಗೃತ ಆತ್ಮದ ಕಡೆಗೆ ಗುರಿ ಹೊಂದಿದೆ. ಯೋಗ ಎಂಬ ಪದವನ್ನು ‘ಯುಜಾ’ ದಿಂದ ಅನುವಾದಿಸಲಾಗಿದೆ, ಇದರರ್ಥ ಒಂದಾಗುವುದು ಅಥವಾ ಸೇರುವುದು. ಇದು ದೇಹ, ಆತ್ಮ ಮತ್ತು ಮನಸ್ಸನ್ನು ಒಂದುಗೂಡಿಸುವುದು ಎಂದಾಗಿದೆ.

ಬೆಂಗಳೂರಿನಲ್ಲಿ ಉದ್ಯಾನವನಗಳು: ನಮ್ಮ ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯುತ್ತಾರೆ . ಇದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ನಿಮಗೆ ಗೊತ್ತೇ?

ಪಶ್ಚಿಮ ಘಟ್ಟಗಳು ಅಥವಾ ಸಹ್ಯಾದ್ರಿ ಪರ್ವತ ಶ್ರೇಣಿಗಳು ಇವು ಗಿರಿಧಾಮಗಳು, ಜೀವವೈವಿಧ್ಯಗಳು, ಜಲಪಾತಗಳು, ನದಿಗಳು, ಕಾನನಗಳು, ಸುಂದರ ಪಟ್ಟಣಗಳು, ಸ್ಮಾರಕಗಳು, ದೇವಾಲಯಗಳು ಎಲ್ಲವುಗಳಿಗೆ ನೆಲೆಯಾಗಿದೆ. ಪಶ್ಚಿಮ ಘಟ್ಟಗಳು ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ವಿಸ್ತಾರವಾಗಿ ಹರಡಿಕೊಂಡಿವೆ. ಒಮ್ಮೆಯಾದರೂ ಅದ್ಭುತ ಜೀವಮಾನದ ಅನುಭವಕ್ಕಾಗಿ ಪಶ್ಚಿಮ ಘಟ್ಟ ಪ್ರದೇಶಗಳಿಗೆ ಪ್ರವಾಸಿಗರು ಭೇಟಿ ನೀಡಲೇ ಬೇಕು. ಪ್ರವಾಸಿಗರಿಗೆ

ಗಣೇಶ ಹಬ್ಬವೆಂದರೇ ಎಲ್ಲರಿಗೂ ಎಲ್ಲಿಲ್ಲದ ಉತ್ಸಾಹ ಮತ್ತು ಸಂಭ್ರಮ. ಕರ್ನಾಟಕ ರಾಜ್ಯವು ತನ್ನ ಗಣೇಶ ಹಬ್ಬದ ಸಂಭ್ರಮದ ಆಚರಣೆಗೆ ಪ್ರಸಿದ್ಧವಾಗಿದೆ. ಗಣೇಶ ಚತುರ್ಥಿ ಎಂದರೇ ಈ ದಿನ ಗಣೇಶನು ಆನೆಯ ಶಿರದೊಂದಿಗೆ ಪುನರುತ್ಥಾನಗೊಂಡ ದಿನವಾಗಿದೆ. ಶಿವ ಮತ್ತು ಉಮೆಯರ ಮಗನಾದ ಗಣೇಶನು ಬುದ್ಧಿವಂತಿಕೆ, ಜ್ಞಾನ ಮತ್ತು ಅದೃಷ್ಟದ ದೇವರಾಗಿದ್ದಾನೆ ಮತ್ತು ವಿಘ್ನ ನಿವಾರಕನಾಗಿದ್ದಾನೆ. “ಶುಭ ಮತ್ತು