Karnataka logo

Karnataka Tourism
GO UP

Author: Neha S

ಪ್ರಕೃತಿಯ ಹಲವಾರು ರಹಸ್ಯಗಳನ್ನು ಮತ್ತು ವಿಸ್ಮಯಗಳನ್ನು ಅನ್ವೇಷಿಸುವುದು ಪ್ರಯಾಣಿಕರು ಕೈಗೊಳ್ಳಲು ಇಷ್ಟಪಡುವ ಆಕರ್ಷಕ ಕಾರ್ಯವಾಗಿದೆ. ನದೀಮುಖಗಳು, ಸರೋವರಗಳು ಮತ್ತು ವಿಲಕ್ಷಣ ಸಸ್ಯ ಮತ್ತು ಪ್ರಾಣಿಗಳ ಸಂಪೂರ್ಣ ಪರಿಸರ ವ್ಯವಸ್ಥೆಗಳನ್ನು ಕಂಡುಹಿಡಿಯುವುದು ಒಂದು ರೋಮಾಂಚನಕಾರಿ ಸಾಹಸ ಮಾತ್ರವಲ್ಲದೆ ಬಹಳ ವಿಶಿಷ್ಟ ಅನುಭವವನ್ನು ಕೊಡುತ್ತದೆ.

ಯಾಣ ಗುಹೆಗಳು ಪ್ರಕೃತಿಯ ಅತ್ಯುತ್ತಮ ಸೃಷ್ಟಿಗಳಲ್ಲಿ ಒಂದಾಗಿದೆ, ಇದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕುಮ್ಟಾದಲ್ಲಿದೆ, ಈ ಗುಹೆ ಆಕರ್ಷಕ ಮತ್ತು ನಿಗೂಡವಾಗಿದೆ. ಕಡುಗಪ್ಪು ಬಣ್ಣದಲ್ಲಿರುವ ಈ ಗುಹೆ ಕಾರ್ಸ್ಟ್ ಸುಣ್ಣದ ಕಲ್ಲುಗಳಿಂದ ರೂಪುಗೊಂಡಿದೆ, ಇದು ಅದರ ವಿಶಿಷ್ಟ ರಚನೆ ಮತ್ತು ವಿನ್ಯಾಸದ ಸ್ವರೂಪಕ್ಕೆ ಹೆಸರುವಾಸಿಯಾಗಿದೆ.

ಉಡುಪಿಯು, ಭಾರತದ ಕರ್ನಾಟಕ ರಾಜ್ಯದಲ್ಲಿದೆ,ಇದು ಸುಂದರವಾದ ದೃಶ್ಯಗಳು ಮತ್ತು ಶ್ರೀಮಂತ ವನ್ಯಜೀವಿಗಳಿಗೆ ಜನಪ್ರಿಯವಾಗಿದೆ; ಆದಾಗ್ಯೂ, ಪಾಂಚಜನ್ಯ ನೌಕಾಯಾನ ವಿಹಾರ ನೀಡುವ ಅಸಾಧಾರಣವಾದ ಅನುಭವದ ಬಗ್ಗೆ ಅನೇಕ ಜನರಿಗೆ ಇನ್ನು ತಿಳಿದಿಲ್ಲ.

ಶರಾವತಿ ಅಡ್ವೆಂಚರ್ ಕ್ಯಾಂಪ್ ಭವ್ಯವಾದ ಪರ್ವತಗಳು ಮತ್ತು ಪ್ರಶಾಂತ ಕಾಡುಗಳ ನಡುವೆ ಇದೆ. ಪ್ರವಾಸಿಗರು ಹಲವಾರು ಜಾತಿಯ ಸಸ್ಯಗಳು ಮತ್ತು ಪ್ರಾಣಿಗಳನ್ನು, ಕಾಡು ಜೀವಿಗಳನ್ನು ತಮ್ಮ ನೈಸರ್ಗಿಕ ಆವಾಸಸ್ಥಾನದಲ್ಲಿ ವೀಕ್ಷಿಸಬಹುದು ಮತ್ತು ಕಾಡಿನ ಪರಿಸರವನ್ನು ವೀಕ್ಷಿಸಬಹುದು ಮತ್ತು ಈ ಕಾರಣದಿಂದ ಈ ಲಾಡ್ಜ್‌ನಿಂದ ಪ್ರಕೃತಿ ಎಷ್ಟು ಅದ್ಭುತವಾಗಿದೆ ಎಂದು ನೋಡುವುದು ಕಷ್ಟವೇನಲ್ಲ.

ಕರ್ನಾಟಕವು ಭಾರತದ 2ನೇ ಅತಿ ಹೆಚ್ಚು ಪ್ರಮಾಣೀಕೃತ ಸ್ಥಳಗಳನ್ನು ಹೊಂದಿದೆ,752 ಪ್ರಸಿದ್ದವಾದ ಸ್ಥಳಗಳನ್ನು ಹೊರತುಪಡಿಸಿ ಸರ್ಕಾರಿ ನಿರ್ದೇಶನಾಲಯ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ರಕ್ಷಣೆ ನೀಡಿದೆ, ಇನ್ನೂ 25 ಸಾವಿರ ತಾಣಗಳು ಪ್ರಮಾಣೀಕರಿಸ ಬೇಕಾಗಿದೆ

ಇಡೀ ಭಾರತದಲ್ಲಿ ಭೇಟಿ ನೀಡಲು ಸೊಗಸಾದ ಬೇರೆ ಬೇರೆ ಸ್ಥಳಗಳನ್ನು ಹೊಂದಿದೆ, ಎಲ್ಲ ರಾಜ್ಯಗಳಂತೆ ಕರ್ನಾಟಕವು ಈ ರೀತಿಯ ಸೊಗಸಾದ ಸ್ಥಳಗಳನ್ನು ಹೊಂದಿರುವುದರಲ್ಲಿ ಒಂದಾಗಿದೆ.

ಕಾರವಾರ ಎಂಬುದು ಕಾಳಿ ನದಿ ಮತ್ತು ಅರಬ್ಬೀ ಸಮುದ್ರದ ಸಂಗಮದ ಬಳಿ ಇರುವ ಒಂದು ಸಣ್ಣ ಪಟ್ಟಣ. ಮೋಹಕವಾದ ಸುಂದರ ಸೌಂದರ್ಯಕ್ಕೆ ಹೆಸರುವಾಸಿಯಾದ ಕಾರವಾರ ಗೋವಾದಿಂದ 50 ಕಿಲೋಮೀಟರ್ ದೂರದಲ್ಲಿದೆ ಮತ್ತು ನಿಧಾನವಾಗಿ ಮನ್ನಣೆ ಪಡೆಯುತ್ತಿದೆ.

ಕರ್ನಾಟಕವು ಪಾರಂಪರಿಕ ತಾಣಗಳು, ಗಿರಿಧಾಮಗಳು ಮತ್ತು ಭವ್ಯವಾದ ಜಲಪಾತಗಳಿಗೆ ಹೆಸರುವಾಸಿಯಾಗಿದೆ. ಇದು ಪ್ರಸಿದ್ಧ ಮೈಸೂರಿನ ರೇಷ್ಮೆ ಮತ್ತು ಶ್ರೀಗಂಧದ ಮರಗಳಾಗಿರಬಹುದು ಅಥವಾ ಹಂಪಿಯ ಅವಶೇಷಗಳನ್ನು ಅರಿತು ಕೊಳ್ಳುವುದಾಗಿರಬಹುದು ಅಥವಾ ಸುಂದರವಾದ ಜಲಪಾತಗಳಿರಬಹುದು. ಹೀಗೆ ಇದು ಅದ್ಭುತವಾದ ಸ್ಥಳಗಳಿಂದ ತುಂಬಿದ ರಾಜ್ಯವಾಗಿದೆ.